Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಯಲಬುರ್ಗಾ ಪಟ್ಟಣ: ನಗರ ವಸತಿ ಯೋಜನೆಗೆ ಜಮೀನು ಖರೀದಿ – ಮುಖ್ಯಾಧಿಕಾರಿ ನಾಗೇಶ್

Hosashake News by Hosashake News
July 30, 2025
in ಜಿಲ್ಲೆ, ಪ್ರಾದೇಶಿಕ, ರಾಜ್ಯ, ಸುದ್ದಿ
0
ಯಲಬುರ್ಗಾ ಪಟ್ಟಣ:  ನಗರ ವಸತಿ ಯೋಜನೆಗೆ ಜಮೀನು ಖರೀದಿ – ಮುಖ್ಯಾಧಿಕಾರಿ ನಾಗೇಶ್

oppo_0

Share on FacebookShare on Twitter
ಹೊಸಶಕೆ ನ್ಯೂಸ್-ಯಲಬುರ್ಗಾ: ಮುಖ್ಯಮಂತ್ರಿಗಳ  ಆರ್ಥಿಕ ಸಲಹೆಗಾರರು ಹಾಗೂ ಮಾನ್ಯ ಶಾಸಕರು ಹಾಗೂ  ಅಧ್ಯಕ್ಷರು ಯಲಬುರ್ಗಾ ಪಟ್ಟಣ ಆಶ್ರಯ ಸಮಿತಿರವರು, ಆಶ್ರಯ ಯೋಜನೆಯಡಿ ಜಮೀನು ಖರೀದಿಸಲು ಕಡತದಲ್ಲಿ ಅನುಮೋದನೆ ನೀಡಿದ್ದಾರೆ ಎಂದು ಮುಖ್ಯಾಧಿಕಾರಿ ನಾಗೇಶ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ
 ಯಲಬುರ್ಗಾ ಪಟ್ಟಣದ ವ್ಯಾಪ್ತಿಯ ನಗರ ವಸತಿ ಯೋಜನೆಯಡಿ 1636 ನಿವೇಶನ ರಹಿತರಿದ್ದು ಸದರಿ ನಿವೇಶನ ರಹಿತರಿಗೆ ವಸತಿಯೋಜನೆಯಡಿ ನಿವೇಶನ ಸೌಲಭ್ಯ ಕಲ್ಪಿಸಿಕೊಡಲು, ಯಲಬುರ್ಗಾ ನಗರ ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಜಮೀನು ಅವಶ್ಯವಿರುತ್ತದೆ.

ಸದರಿ ಉದ್ದೇಶಕ್ಕಾಗಿ ಜಮೀನು ಖರೀದಿ ರೂಪದಲ್ಲಿ ಕೊಡಲು ಇಚ್ಚಿಸುವವರು ತಮ್ಮ ಜಮೀನಿನ ಚಾಲ್ತಿ ಪಹಣಿ ಪತ್ರಿಕೆ, ಫಾರ್ಮ ನಂ-10,ಜಮೀನು ಮಾಲೀಕರ ಆಧಾರ ಕಾರ್ಡ ಪ್ರತಿ.,ಆಕಾರ ಬಂದ, ನಕ್ಷೆ ದಾಖಲಾತಿಗಳೊಂದಿಗೆ ಪಟ್ಟಣ ಪಂಚಾಯತ ಕಾರ್ಯಾಲಯ, ಯಲಬುರ್ಗಾಕ್ಕೆ (15)ದಿನಗಳೊಳಗಾಗಿ  ಸಲ್ಲಿಸಲು ಪ.ಪಂ. ಮುಖ್ಯಾಧಿಕಾರಿ ನಾಗೇಶ್ ಅವರು  ತಿಳಿಸಿರುವರು
Tags: Koppal dist Yelburga Twon municipaltyYelaburga town: Land purchased for urban housing project - Chief Officer Nageshಕೊಪ್ಪಳ ಯಲಬುರ್ಗಾ ಪಟ್ಟಣ: ನಗರ ವಸತಿ ಯೋಜನೆಗೆ ಜಮೀನು ಖರೀದಿ - ಮುಖ್ಯಾಧಿಕಾರಿ ನಾಗೇಶ್ಯಲಬುರ್ಗಾ ಪಟ್ಟಣ: ನಗರ ವಸತಿ ಯೋಜನೆಗೆ
Previous Post

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾಭದ್ರಾ ನದಿ

Next Post

ಯುವನಿಧಿ ಯೋಜನೆ::  ಕೌಶಲ್ಯ, ಉದ್ಯಮಶೀಲತೆ ತರಬೇತಿ : ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಮಕ್ಕಳ ಕಾಣೆ ಪ್ರಕರಣಗಳನ್ನು ಅಪಹರಣವೆಂದು ದಾಖಲಿಸಿ ತನಿಖೆ ಕೈಗೊಳ್ಳಿ- ಎಸ್ಪಿ ಡಾ.ರಾಮ್ ಎಲ್ ಅರಸಿದ್ದಿ

ಹೊಸಶಕೆ ದಿನಪತ್ರಿಕೆ

ಯುವನಿಧಿ ಯೋಜನೆ::  ಕೌಶಲ್ಯ, ಉದ್ಯಮಶೀಲತೆ ತರಬೇತಿ : ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ

ಯಲಬುರ್ಗಾ ಪಟ್ಟಣ: ನಗರ ವಸತಿ ಯೋಜನೆಗೆ ಜಮೀನು ಖರೀದಿ – ಮುಖ್ಯಾಧಿಕಾರಿ ನಾಗೇಶ್

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾಭದ್ರಾ ನದಿ

ಕೊಪ್ಪಳ ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ ಎಂದ ಶಿವರಾಜ್  ತಂಗಡಗಿ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!