ಕೊಪ್ಪಳ : ತಾಲ್ಲೂಕಿನ ಓಜನಹಳ್ಳಿ ಗ್ರಾಮದಲ್ಲಿ 23 ನೇ ವರ್ಷದ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ
ವಿವಾಹ ಕಾರ್ಯಕ್ರಮದಲ್ಲಿ ಹೆಸರು
ನೊಂದಣಿ ಆರಂಭ ವಾಗಿದ್ದು ಆಸಕ್ತ
ವಧು ವರರು ದಿನಾಂಕ 28-04-2025 ರೊಳಗೆ ತಮ್ಮ ದಾಖಾಲಾತಿಗಳಾದ ವಧು ವರರ ಆಧಾರ ಕಾರ್ಡ, ವಯಸ್ಸಿನ ದೃಡಿಕರಣ (ಶಾಲಾ ದೃಡಿಕರಣ),
ಗ್ರಾಮ ಪಂಚಾಯತಿ ಯಿಂದ ಪಡೆದ ವಾಸಸ್ಥಳ, ಪಾಸ್ ಪೋರ್ಟ ಸೈಜ್ ಪೋಟೊ ದೊಂದಿಗೆ
ನೋಂದಾಯಿಸಿಕೊಳ್ಳಲು ಸಂಘಟಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣೆಗಾಗಿ
ದೇವಪ್ಪ ಕುಟಗನಹಳ್ಳಿ ಮೋ, 9901172545 ಶಂಕ್ರಪ್ಪ ಈಶ್ವರಗೌಡ್ರ ದೇವಪ್ಪ ಹಂಚಿನಾಳ ಮೋ 7411342940 ಮೈಲಾರಗೌಡ ಗೂಡ್ಲಾನೂರ ಮೋ 7353846612 ಇವರುಗಳನ್ನ ಸಂಪರ್ಕಿಸಿ ಹೆಸರು ನೊಂದಾಯಿಸಲು ಕಮೀಟಿಯ ಜಾಲಾತಾಣ ಸದಸ್ಯ ದ್ಯಾಮನಗೌಡ ಸಂಕನಗೌಡ್ರ ತಿಳಿಸಿದ್ದಾರೆ