Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಪ್ರಾದೇಶಿಕ

ಬಿಜೆಪಿ ನಾಯಕ ರವಿಕುಮಾರ, ನಾರಾಯಣಸ್ವಾಮಿ ವಿರುದ್ಧ ಕೊಪ್ಪಳದಲ್ಲಿ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ

Hosashake News by Hosashake News
June 2, 2025
in ಪ್ರಾದೇಶಿಕ, ರಾಜಕೀಯ, ರಾಜ್ಯ, ಸುದ್ದಿ
0
ಬಿಜೆಪಿ ನಾಯಕ ರವಿಕುಮಾರ, ನಾರಾಯಣಸ್ವಾಮಿ ವಿರುದ್ಧ ಕೊಪ್ಪಳದಲ್ಲಿ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ
Share on FacebookShare on Twitter

ಹೊಸಶಕೆ ನ್ಯೂಸ್-ಕೊಪ್ಪಳ: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಚಲವಾದಿ ನಾರಾಯಣಸ್ವಾಮಿ ಹಾಗೂ ರವಿಕುಮಾರ್ ಅವರು ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ವಿರುದ್ಧ ಬಳಸಿದ ಅಶಿಸ್ತಿನ, ಅವಮಾನಕರ ಭಾಷೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಅಶೋಕ ವೃತ್ತದ ಬಳಿ ಸೋಮವಾರ  ನಡೆಸಿದ ಪ್ರತಿಭಟೆಯಲ್ಲಿ  ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ, ಸಂಸದ ರಾಜಶೇಖರ್ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಇತರ ಮುಖಂಡರು ಮಾತನಾಡಿ, ಬಿಜೆಪಿ ನಾಯಕರ ಹೇಳಿಕೆ , ನಡೆಯನ್ನು ಬಲವಾಗಿ ಖಂಡಿಸಿ, ಸಾರ್ವಜನಿಕ ಜೀವನದಲ್ಲಿ ಬೇಜಾಬ್ದಾರಿ ಹೇಳಿಎಕ ಸರಿ ಅಲ್ಲ, ಇವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು, ಮತ್ತು ಸರ್ಕಾರ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿದರು. ಪ್ರತಿಭಟನಾನಿರತರಿಂದ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಅವರು ಸ್ಥಳಕ್ಕೆ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿದರು. ಮಾಜಿ ಶಾಸಕ ಬಸವರಾಜ್ ಹಿಟ್ನಾಳ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಮ್ ಇಟ್ಟಂಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಷಾ ಕಾಟನ್, ಫಕೀರಪ್ಪ ಎಮ್ಮಿ, ಹನುಮಂತಗೌಡ ಚಂಡೂರ್, ಅಲ್ಪಸಂಖ್ಯಾತ ಜಿಲ್ಲಾ ಅಧ್ಯಕ್ಷ ಮೈನುದ್ದಿನ್ ಮುಲ್ಲಾ, ನಗರಸಭೆ ಸದಸ್ಯರಾದ ಅಕ್ಬರ್ ಪಾಷಾ, ಮುತ್ತುರಾಜ್ ಕುಷ್ಟಗಿ, ಎಸ್‌ ಟಿ. ಸೆಲ್ ಜಿಲ್ಲಾಧ್ಯಕ್ಷ ಟಿ. ರತ್ನಾಕರ,  ಮುಖಂಡರಾದ  ಜ್ಯೋತಿ ಗೊಂಡಬಾಲ್,  ಪದ್ಮಾವತಿ ಕಂಬಳಿ,  ಗಂಗಮ್ಮ ಕಂಬಳಿ,  ಗಾಳೆಪ್ಪಾ ಪೂಜಾರ್,  ಬಾಲಚಂದ್ರನ್ , ಸಲೀಂ ಅಳವಂಡಿ,  ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಲಿಂಗೇಶ್ ಕಲ್ಗುಡಿ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

Tags: District Congress protests against BJP leaders Ravikumar and Narayanaswamy in KoppalKoppal CongressMLA Raghavenrdar HitanalMP Rajashekar Hitnalaನಾರಾಯಣಸ್ವಾಮಿ ವಿರುದ್ಧ ಕೊಪ್ಪಳದಲ್ಲಿ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆಬಿಜೆಪಿ ನಾಯಕ ರವಿಕುಮಾರ
Previous Post

ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯಿಂದ ಜಾಗತಿಕ ಮಾನ್ಯತೆ, ಘನತೆ ಹೆಚ್ಚಿದೆ ಸಚಿವ ಶಿವರಾಜ ತಂಗಡಗಿ  

Next Post

ಕುಕನೂರ, ಕನಕಗಿರಿ, ಕಾರಟಗಿ ತಾಲ್ಲೂಕುಗಳಿಗೆ “ತಾಲ್ಲೂಕು ಪ್ರಜಾಸೌಧ”  ನಿರ್ಮಾಣ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನ ಪತ್ರಿಕೆ

ಕಾಲ್ತುಳಿತ ಪ್ರಕರಣ: ಸರ್ಕಾರ ದುರಂತಕ್ಕೆ ಮರುಗುತ್ತದೆ -ಸಿದ್ದರಾಮಯ್ಯ

ಹೊಸಶಕೆ ದಿನ ಪತ್ರಿಕೆ

ಹೊಸಶಕೆ ದಿನಪತ್ರಿಕೆ

ಕುಕನೂರ, ಕನಕಗಿರಿ, ಕಾರಟಗಿ ತಾಲ್ಲೂಕುಗಳಿಗೆ “ತಾಲ್ಲೂಕು ಪ್ರಜಾಸೌಧ”  ನಿರ್ಮಾಣ

ಬಿಜೆಪಿ ನಾಯಕ ರವಿಕುಮಾರ, ನಾರಾಯಣಸ್ವಾಮಿ ವಿರುದ್ಧ ಕೊಪ್ಪಳದಲ್ಲಿ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!