Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಶಾಂತಕುಮಾರ್ ದೊಡ್ಡಮನಿಗೆ ಕರ್ನಾಟಕ ವಿಕಾಸ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ

ಸುರ್ವೇ ಕಲ್ಚರಲ್ ಅಕಾಡೆಮಿಯಿಂದ ಕರ್ನಾಟಕ ವಿಕಾಸರತ್ನ ರಾಜ್ಯ ಪ್ರಶಸ್ತಿ

Hosashake News by Hosashake News
March 15, 2025
in ಜಿಲ್ಲೆ, ಪ್ರಾದೇಶಿಕ
0
ಶಾಂತಕುಮಾರ್ ದೊಡ್ಡಮನಿಗೆ ಕರ್ನಾಟಕ ವಿಕಾಸ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ
Share on FacebookShare on Twitter

ಹೊಸಶಕೆ ನ್ಯೂಸ್-ಕೊಪ್ಪಳ ;

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜ ಸೇವಕ, ಕೊಪ್ಪಳ ಬಸವೇಶ್ವರ ನಗರದ ಶಾಂತಕುಮಾರ್ ದೊಡ್ಡಮನಿ ಅವರಿಗೆ ಸುರ್ವೇ ಕಲ್ಚರಲ್ ಅಕಾಡೆಮಿಯಿಂದ ಕರ್ನಾಟಕ ವಿಕಾಸರತ್ನ ರಾಜ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ.

ಇತ್ತೀಚೆಗೆ ಬೆಂಗಳೂರಿನ ಶ್ರೀ ರವೀಂದ್ರ ಕಲಾ ಕ್ಷೇತ್ರದ ನಯನ ಸಭಾ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ 72ನೇ ರಾಷ್ಟ್ರೀಯ ಮಟ್ಟದ ಕಲಾ ಪ್ರತಿಭೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಲಭಿಸಿತು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಡಾ.ಲೀಲಾದೇವಿ ಆರ್ ಪ್ರಸಾದ್ ಅವರು ವಹಿಸಿದ್ದರು., ಈ ಸಂದರ್ಭದಲ್ಲಿ ಸುರ್ವೇ ಕಲ್ಚರಲ್ ಅಕಾಡೆಮಿ ಅಧ್ಯಕ್ಷರಾದ ರಮೇಶ್ ಸರ್ವೇ, ಚುಟುಕು ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷರಾದ ಎಮ್.ಜಿ.ಆರ್ ಅರಸು, ಚಲನಚಿತ್ರ ನಟರಾದ ಶಂಕರ್ ಭಟ್, ಮೀನಾ, ರಾಜ್ಯ ಚಲನಚಿತ್ರ ನಿರ್ದೇಶಕ ಎನ್.ಆರ್.ಕೆ ವಿಶ್ವನಾಥ್, ಡಾ.ಕಲ್ಲೇಶ್ವರ ಮಹಾಸ್ವಾಮಿಗಳು ಹಿರೇಮಠ‌ ಸೇರಿದಂತೆ ಮತ್ತಿತರರಿದ್ದರು.

ಅಭಿನಂದನೆ: ಶಾಂತಕುಮಾರ ದೊಡ್ಡಮನಿ ಅವರ ಸಾಮಾಜಿಕ ಉತ್ತಮ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ವಿಕಾಸರತ್ನ  ಪ್ರಶಸ್ತಿ ಲಭಿಸಿರೋದಕ್ಕೆ ಇಲ್ಲಿನ ಹಲವು ಸಂಘ ಸಂಸ್ಥೆಗಳು ಗಣ್ಯರು, ಸ್ನೇಹ ಬಳಗದ ಶಿವಕುಮಾರ್ ಕಟ್ಟಿಮನಿ, ನಾಗರಾಜ್ ಗಾಯಕವಾಡ, ಪ್ರಕಾಶ್ ಕುಕನೂರ್, ಚೆನ್ನಪ್ಪ ಕೋಟ್ಯಾಳ, ಗವಿ ಜಂತಕಲ್, ಅರುಣ್ ಅಪ್ಪು ಶೆಟ್ಟಿ, ವಿಜಯ್ ಶೆಟ್ಟಿ, ಗುರುಬಸಪ್ಪ ಹೋಳಗುಂದಿ, ಅಮರೇಶ್ ಮಡಿವಾಳರ, ರಾಮಪ್ಪ ಬಂಗಾರಿ, ಬಾಳಪ್ಪ ಭಜಂತ್ರಿ, ಯಮನೂರಸಾಬ್, ಅಜಯ್ ದೊಡ್ಡಮನಿ, ರವಿ ಹಡಪದ್, ಯಲ್ಲಪ್ಪ ಬಳಗಾನೂರ, ನಾಗರಾಜ್ ಕಂದಾರಿ, ಪರಶುರಾಮ್ ಕಿಡದಾಳ, ಶ್ರವಣಕುಮಾರ್ ಶರ್ಮಾ, ಹನುಮಂತ ಟಾಂಗದ, ರಾಘವೇಂದ್ರ ಬಡಿಗೇರ, ರಾಘು ಕಲಾಲ್, ಗೌಸ್, ಮೈನುದ್ದಿನ್ ಬೆಪಾರಿ, ಬಾಬು ಅಳ್ಳಳ್ಳಿ, ಮಹೇಶ್ ಕಂದಾರಿ, ಶಿವು ಕಂದಾರಿ, ಪ್ರವೀಣ್ ದಿಂದೂರ್, ಪವನ ಮೆದರ್, ಅಮಿತ್ ಬಿ., ನಿಂಗಪ್ಪ ಮೂಗಿನ, ವಿವೇಕಾನಂದ ಕಟ್ಟಿಮನಿ, ಶ್ರೀನಿವಾಸ್ ಬಾವಿಮನಿ, ವೀರೇಶ್ ಆರ್.ಟಿ., ರಮೇಶ್ ಯಲಬುರ್ಗಾ ಹಾಗೂ ಮತ್ತಿತರರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Previous Post

ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯ: ಅಮ್ಜದ್ ಪಟೇಲ್

Next Post

ಕೊಪ್ಪಳ ನಗರಸಭೆ: ಕುಡಿಯುವ ನೀರಿನ ಸಮಸ್ಯೆಗಳಿಗೆ ಸಹಾಯವಾಣಿ ಸ್ಥಾಪನೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!