Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಅವಲೋಕನ

ಡಾ.ಪಂಚಾಕ್ಷರಿ ಹಿರೇಮಠರ ನಿಧನ- ಕವಿಸಮೂಹ ಸಂತಾಪ

Hosashake News by Hosashake News
March 15, 2025
in ಅವಲೋಕನ, ಕಲೆ-ಸಾಹಿತ್ಯ-ಸಂಸ್ಕೃತಿ, ದೇಶ, ಪ್ರಾದೇಶಿಕ, ರಾಜ್ಯ, ಸಾಮಾಜಿಕ, ಸುದ್ದಿ
0
ಡಾ.ಪಂಚಾಕ್ಷರಿ ಹಿರೇಮಠರ ನಿಧನ- ಕವಿಸಮೂಹ ಸಂತಾಪ
Share on FacebookShare on Twitter

ಹೊಸಶಕೆ ನ್ಯೂಸ್-ಕೊಪ್ಪಳ :

ನಾಡಿನ ಖ್ಯಾತ ಬರಹಗಾರ,  ವಿದ್ಯಾ ವಾಚಸ್ಪತಿ ಎಂದೇ ಖ್ಯಾತರಾಗಿದ್ದ ಡಾ. ಪಂಚಾಕ್ಷರಿ ಹಿರೇಮಠ್ ರ ನಿಧನಕ್ಕೆ ಕೊಪ್ಪಳದ ಕವಿ ಸಮೂಹ ಬಳಗ ಸಂತಾಪ ವ್ಯಕ್ತಪಡಿಸಿದೆ.

ಕೇವಲ ಬರಹಗಾರರಾಗಿ ಅಷ್ಟೇ ಅಲ್ಲದೆ ಸ್ವಾತಂತ್ರ್ಯ ಹೋರಾಟಗಾರರಾಗಿ ಶಿಕ್ಷಣ ಪ್ರೇಮಿಗಳಾಗಿ ಇಡೀ ನಾಡಿನಾದ್ಯಂತ ಹೆಸರುವಾಸಿಯಾಗಿದ್ದ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದ ಡಾ. ಪಂಚಾಕ್ಷರಿ ಹಿರೇಮಠ್ ಇವರನ್ನು ಕಳೆದುಕೊಂಡು ಇಡೀ ನಾಡು, ಸಾಹಿತ್ಯ ಲೋಕ ಬಡವಾಗಿದೆ.  ಹಳೆಯ ತಲೆಮಾರಿನ ಕೊಂಡಿ ಒಂದು ಕಳಿಸಿಕೊಂಡಂತಾಗಿದೆ ಎಂದು ಕವಿ ಸಮೂಹ ಬಳಗ ಕಂಬನಿ ಮಿಡಿದಿದೆ.

ಇಳಿ ವಯಸ್ಸಿನಲ್ಲೂ  ಸಾಹಿತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಲ್ಲರೂ ಪ್ರೋತ್ಸಾಹಿಸುತ್ತಿದ್ದ ಪಂಚಾಕ್ಷರಿ ಹಿರೇಮಠ ಅವರು ಕೊಪ್ಪಳದ ಕೀರ್ತಿಯನ್ನು ಇಡೀ ನಾಡಿನಾದ್ಯಂತ ಪಸರಿಸಿದವರು ಅವರ ಹೆಸರು ಎಂದಿಗೂ ಅಜರಾಮರ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕೊಪ್ಪಳದ ಕವಿ ಸಮೂಹ , ಬಹುತ್ವ  ಭಾರತ ಬಳಗ ಸೇರಿದಂತೆ ಜಿಲ್ಲೆಯ  ಸಾಹಿತ್ಯ  ಬಳಗದ ಡಾ  ಮಹಂತೇಶ್ ಮಲ್ಲನಗೌಡರ , ಅಲ್ಲಮಪ್ರಭು ಬೆಟ್ಟದೂರು, ಎ ಎಮ್ ಮದರಿ, ಈಶ್ವರ ಹತ್ತಿ,  ಸಿರಾಜ್ ಬಿಸರಳ್ಳಿ, ವಿಜಯ್ ಅಮೃತ ರಾಜ್, ಮಹೇಶ್ ಬಳ್ಳಾರಿ,  ಸಾವಿತ್ರಿ ಮುಜುದಾರ್,  ಅನುಸೂಯ ಜಾಗೀರ್ದಾರ, ವಿಜಯಲಕ್ಷ್ಮಿ ಕೊಟಗಿ, ಶ್ರೀನಿವಾಸ್ ಚಿತ್ರಗಾರ್, ಎ ಪಿ ಅಂಗಡಿ,  ಅಮರದೀಪ್ ಶಿವಪ್ರಸಾದ್ ಹಾದಿಮನಿ ಜಿಎಸ್ ಬಾರ್ಕೆರ್,  ಪುಷ್ಪಲತಾ ಏಳು ಬಾವಿ,  ಸಿದ್ದಲಿಂಗಪ್ಪ ಕೊಟ್ನೆಕಲ್ ಸೇರಿದಂತೆ ಕೊಪ್ಪಳದ ಸಾಹಿತಿಕ ಬಳಗವರು ಕಂಬನಿ ಮಿಡಿದಿದ್ದಾರೆ.

Tags: Dr. Panchakshari HiremathDr. Panchakshari Hiremath passes away - Poets' group condolesKoppal Dr. Panchakshari Hiremath passes
Previous Post

ದೇವದಾಸಿ ಪದ್ಧತಿ ನಿರ್ಮೂಲನೆಗೆ ಪಣತೋಡೋಣ: ಸಿಡಿಪಿಒ ಬೆಟ್ಟದೇಶ ಮಾಳೇಕೊಪ್ಪ

Next Post

“ಸೋಲಿನಿಂದ ಪಾಠ ಕಲಿಯಬೇಕು; ನೋವಿನಿಂದ ಬದುಕ ಅರಿಯಬೇಕು”

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಮೊರೆರ ಬೆಟ್ಟಗಳನ್ನು ವಿಶ್ವ ಪಾರಂಪರಿಕ ತಾಣಗಳನ್ನಾಗಿ ಮಾಡಲಾಗುವುದು- ಸಚಿವ ಎಚ್.ಕೆ. ಪಾಟೀಲ್

ಕೊಪ್ಪಳ ಜಿ.ಪಂ. ನೂತನ ಸಿಇಓ ಆಗಿ ವರ್ಣಿತ್ ನೇಗಿ ಅಧಿಕಾರ ಸ್ವೀಕಾರ

ಕೊಪ್ಪಳ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಡಾ. ಸುರೇಶ ಬಿ. ಇಟ್ನಾಳ ಅಧಿಕಾರ ಸ್ವೀಕಾರ

ಡಾ. ಫ.ಗು.ಹಳಕಟ್ಟಿ,  ಹಡಪದ ಅಪ್ಪಣ್ಣ ಜಯಂತಿಗೆ ಅಗತ್ಯ ಸಿದ್ಧತೆ – ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

ಜಿ. ಪಂ ನೂತನ ಸಿಇಓ ಆಗಿ ವರ್ಣಿತ್ ನೇಗಿ ಅಧಿಕಾರ ಸ್ವೀಕಾರ

ಕೊಪ್ಪಳ ಜಿಲ್ಲಾಧಿಕಾರಿಗಳಾಗಿ ಡಾ. ಸುರೇಶ್ ಬಿ ಇಟ್ನಾಳ ಅಧಿಕಾರ ಸ್ವೀಕಾರ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!