Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಕೊಪ್ಪಳ ತಾಲೂಕಿನಲ್ಲಿ ಸಹಾಯವಾಣಿ ಸ್ಥಾಪನೆ: ದುಂಡಪ್ಪ ತುರಾದಿ

Hosashake News by Hosashake News
March 6, 2025
in ಜಿಲ್ಲೆ, ಪ್ರಾದೇಶಿಕ
0
ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಕೊಪ್ಪಳ ತಾಲೂಕಿನಲ್ಲಿ ಸಹಾಯವಾಣಿ ಸ್ಥಾಪನೆ: ದುಂಡಪ್ಪ ತುರಾದಿ
Share on FacebookShare on Twitter

ಹೊಸಶಕೆ ನ್ಯೂಸ್-ಕೊಪ್ಪಳ :

ಕೊಪ್ಪಳ ತಾಲೂಕ ಮಟ್ಟದ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಹಾಯವಾಣಿ ಸ್ಥಾಪಿಸಲಾಗಿದೆ ಎಂದು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಅವರು ತಿಳಿಸಿದ್ದಾರೆ.

ಬೇಸಿಗೆ ನಿಮಿತ್ಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ತಾಲೂಕ ಮಟ್ಟದ ಸಹಾಯವಾಣಿ ಕೇಂದ್ರ ಹಾಗೂ ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದ್ದು, ಕೊಪ್ಪಳ ತಾ.ಪಂ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ: 8722121769 ಮತ್ತು 9620410509 ಹಾಗೂ ಕೊಪ್ಪಳ ತಹಶೀಲ್ದಾರ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ: 9449380195 ಆಗಿರುತ್ತದೆ.
*ಗ್ರಾ.ಪಂ ಸಹಾಯವಾಣಿ ವಿವರ:* ಕೊಪ್ಪಳ ತಾಲ್ಲೂಕಿನ ಅಗಳಕೇರಾ ಸಹಾಯವಾಣಿ 9611418626, ಅಳವಂಡಿ 6363781715, ಬಹದ್ದೂರಬಂಡಿ 8867820609, ಬಂಡಿಹರ್ಲಾಪುರ 7353563291, ಬೆಟಗೇರಿ 9591294539, ಬೇವಿನಹಳ್ಳಿ 7899943497, ಬಿಸರಹಳ್ಳಿ 8892928868, ಬೋಚನಹಳ್ಳಿ 8123095869, ಬೂದಗುಂಪಾ 7899371419, ಚಿಕ್ಕಬೊಮ್ಮನಾಳ 8722484778, ಗಿಣಿಗೇರಾ 9591279726, ಗೊಂಡಬಾಳ 9008578890, ಗುಳದಳ್ಳಿ 9844645120, ಹಲಗೇರಿ 7349032136, ಹಾಲವರ್ತಿ 9742466540, ಹಾಸಗಲ್ 9740584237, ಹಟ್ಟಿ 8296197439,

ಹಿರೇಬಗನಾಳ 8880711158, ಹಿರೇಸಿಂದೋಗಿ 9844127673, ಹಿಟ್ನಾಳ 9845769752, ಹೊಸಳ್ಳಿ 8861415334, ಹುಲಿಗಿ 8197159466, ಇಂದರಗಿ 8792552560, ಇರಕಲ್ಲಗಡಾ 9901433529, ಕಲಕೇರಾ 9739838989, ಕಲ್ಲತಾವರಗೇರಾ 9632493290, ಕಾತರಕಿ-ಗುಡ್ಲಾನೂರು 9535989564, ಕವಲೂರ 9611418626, ಕಿನ್ನಾಳ 9901433529, ಕೋಳೂರು 8892928868, ಕುಣಿಕೇರಿ 8880711158, ಲೇಬಗೇರಿ 7996169248, ಮಾದಿನೂರ 7899384148, ಮತ್ತೂರು 7353557358,

ಮುನಿರಾಬಾದ್ ಡ್ಯಾಂ 9480871447, ಓಜನಹಳ್ಳಿ 9844645120, ಶಿವಪೂರ 9591092816 ಹಾಗೂ ವಣಬಳ್ಳಾರಿ 8880711158, ಕೊಪ್ಪಳ ತಾಲ್ಲೂಕಿನ ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಸಹಾಯವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ.

Previous Post

ಇಬ್ರಾಹಿಂ ಕುದರಿಮೋತಿ ಅವರಿಗೆ ಪಿಎಚ್ ಡಿ 

Next Post

 ಕೊಪ್ಪಳಕ್ಕೆ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಆಗಮನ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಕೊಪ್ಪಳ ಜಿಲ್ಲಾಧಿಕಾರಿಗಳಾಗಿ ಡಾ. ಸುರೇಶ್ ಬಿ ಇಟ್ನಾಳ ಅಧಿಕಾರ ಸ್ವೀಕಾರ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!